ಪಂಚ ಗ್ಯಾರಂಟಿ ಯೋಜನೆ ಶಿಬಿರ: ನಿಮ್ಮ ಅರ್ಜಿ ಇನ್ನೂ ಬಾಕಿಯಿದೆಯೆ? ಹೋಗಿ ಪರಿಹಾರ ಪಡೆಯಿರಿ!

ಕಾರ್ಯಕ್ರಮದ ವಿವರ:
ವಿಷಯ:
ಪಂಚ ಗ್ಯಾರಂಟಿ ಯೋಜನೆಗಳಡಿಯಲ್ಲಿ ನೋಂದಾವಣೆಗೆ ಬಾಕಿ ಇರುವ ಹಾಗೂ ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ

ದಿನಾಂಕ ಮತ್ತು ಸಮಯ:
12.06.2025 (ಗುರುವಾರ)
ಪೂರ್ವಾಹ್ನ 10.30 ರಿಂದ ಅಪರಾಹ್ನ 1.00 ಗಂಟೆವರೆಗೆ

ಸ್ಥಳ:
ವಲ್ಲೀಶ ಸಭಾಂಗಣ, ಸುಬ್ರಹ್ಮಣ್ಯ

ಗೋಚರ ಪಂಚಾಯತ್ ಗಳು:

1. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್

2. ಬಳ್ಳ ಗ್ರಾಮ ಪಂಚಾಯತ್

ಕಾರ್ಯಕ್ರಮದ ಉದ್ದೇಶ:
ಬಾಕಿ ಇರುವ ಹಾಗೂ ತಿರಸ್ಕೃತ ಅರ್ಜಿಗಳ ಸ್ಥಳೀಯ ಪರಿಹಾರಕ್ಕಾಗಿ ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿ ಕೇಂದ್ರಗಳನ್ನು ಸ್ಥಳದಲ್ಲೇ ಸ್ಥಾಪಿಸಿ ಅರ್ಜಿದಾರರಿಗೆ ಪರಿಹಾರ ಒದಗಿಸುವುದು.

ಸೂಚನೆ ಮತ್ತು ಕ್ರಮಗಳು:

ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರಿಗೆ ಈ ವಿಷಯದ ಬಗ್ಗೆ ತಿಳಿಸಬೇಕು.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಮಾಹಿತಿಯನ್ನು ವ್ಯಾಪಕವಾಗಿ ನೀಡಬೇಕು.

ತಿರಸ್ಕೃತ ಹಾಗೂ ಬಾಕಿ ಅರ್ಜಿದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರಕ್ಕೆ ಹಾಜರಾಗುವಂತೆ ಪ್ರೋತ್ಸಾಹಿಸಬೇಕು.

Post a Comment

Previous Post Next Post