ದೀಪಾವಳಿ ಹಬ್ಬದ ಶುಭಾಶಯಗಳು .

ಬೆಳಕು ಕತ್ತಲೆ ಎರಡೂ ನಮ್ಮೊಳೆಗೇ ಇವೆ. ದೀಪ ಆರಿಸುವುದು, ಆರದಂತೆ ಕೈ ಹಿಡಿಯುವದು ನಮ್ಮ ಕೈಯಲ್ಲಿಯೇ ಇದೆ..
ಸಮೃದ್ಧಿ, ಸಂಪ್ರೀತಿ, ಸಮಾನತೆ, ಸೌಜನ್ಯತೆ ದೀಪದ ಬೆಳಕಿನಂತೆ ಎಲ್ಲೆಡೆ ಹರಡಲಿ. 
ನಮ್ಮ ಭಾರತ ದೇಶದ ಎಲ್ಲ ಜನತೆ ಗಳಿಗೆ ಒಳ್ಳೆಯದಾಗಲಿ,
ನ್ಯೂಸ್ ಪ್ಯಾಡ್ ವೀಕ್ಷಕರಿಗೆ, ನಮ್ಮನ್ನು ಪ್ರೋತ್ಸಾಹಿಸುವ ನಿಮಗೆಲ್ಲರಿಗೂ
ಮತ್ತು ನಿಮ್ಮ ಕುಟುಂಬದವರಿಗೆ ಈ
ದೀಪಾವಳಿ ಶುಭಾಶಯಗಳು.

Comments

Popular posts from this blog

ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಭಕ್ತನ ಮೇಲೆ ಸೌಟಿನಿಂದ ಹಲ್ಲೆ – ವೈರಲ್ ವಿಡಿಯೋ, ದೇವಸ್ಥಾನ ಮೆನೇಜರ್ ಮೌನಕ್ಕೆ ಸಾರ್ವಜನಿಕ ಆಕ್ರೋಶ!

ಕುಕ್ಕೆ ಸುಬ್ರಹ್ಮಣ್ಯ: ಸಾರಿಗೆ ವ್ಯವಸ್ಥೆಯಲ್ಲಿ ಖಾಸಗಿ ಬಸ್ ಸಂಸ್ಥೆಯ ನೂತನ ಹೆಜ್ಜೆ – ಗ್ರಾಮೀಣ ಭಾಗದ ಅಭಿವೃದ್ಧಿಗೆ ಬಲ.

ರಾಮಕುಂಜದಲ್ಲಿ ಹೀಗೊಂದು ಬೇನರ್ - ಬೇನರ್ ಅಳವಡಿಸಿ ತಾಕತ್ತು ತೋರಿದ ಜನರು!