ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವ್ಯವಸ್ಥಾಪನಾ ಸಮಿತಿ – ವಿಪತ್ತು ನಿರ್ವಹಣಾ ಕಾರ್ಯಪಡೆ ರಚನೆ.

ಕುಕ್ಕೆ ಸುಬ್ರಹ್ಮಣ್ಯ: ಮೇ,28,ದಕ್ಷಿಣ ಕನ್ನಡ ಜಿಲ್ಲೆಯಾದ್ಯಾಂತ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಭಕ್ತಾದಿಗಳ ಸುರಕ್ಷತೆ ಹಾಗೂ ದೇವಾಲಯದ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಪತ್ತುಗಳಿಂದ ರಕ್ಷಣೆ ಮತ್ತು ತುರ್ತು ನಿರ್ವಹಣೆಗೆ ಸಕಾಲಿಕ ಕ್ರಮ ಕೈಗೊಳ್ಳುವ ಉದ್ದೇಶದಿಂದ, ಶ್ರೀ ದೇವಾಲಯದ ವ್ಯಾಪ್ತಿಯೊಳಗೆ – ಇಂಜಾಡಿ, ರಥಬೀದಿ, ಕುಮಾರಧಾರಾ ನದಿತೀರ, ಆದಿ ಸುಬ್ರಹ್ಮಣ್ಯ ಮೊದಲಾದ ಭಾಗಗಳಲ್ಲಿ – ವಿಪತ್ತು ನಿರ್ವಹಣಾ ಕಾರ್ಯಪಡೆನ್ನು ರಚಿಸಲಾಗಿದ್ದು, ಈ ಕೆಳಗಿನಂತೆ ಸಜ್ಜುಗೊಳಿಸಲಾಗಿದೆ:

---
1. ವಿಪತ್ತು ನಿರ್ವಹಣಾ ಕಾರ್ಯಪಡೆ ಮೇಲುಸ್ತುವಾರಿ ಸಮಿತಿ
ಅಧ್ಯಕ್ಷರು:
ಶ್ರೀ ಹರೀಶ್ ಇಂಜಾಡಿ – ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ – 📞 9448381600

ಸದಸ್ಯರು:
ಶ್ರೀ ಅಶೋಕ್ ನೆಕ್ರಾಜೆ – ಸದಸ್ಯರು – 📞 9446163590
ಶ್ರೀಮತಿ ಸೌಮ್ಯಭರತ್ – ಸದಸ್ಯರು – 📞 9448918125
ಶ್ರೀ ಲೋಲಾಕ್ಷ ಕೈಕಂಬ – ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ – 📞 9481564099
ಶ್ರೀ ಸತೀಶ್ ಕೂಜುಗೋಡು – ಸದಸ್ಯ – 📞 9449103511
ಶ್ರೀ ಪವನ್ ಎಂ.ಡಿ – ಸದಸ್ಯ – 📞 83108002480

ಉಸ್ತುವಾರಿ ಅಧಿಕಾರಿ:

ಎಸ್.ಜೆ.ಯೇಸುರಾಜ್ ಸಾ., ಕಾರ್ಯನಿರ್ವಹಣಾಧಿಕಾರಿ – 📞 9019424450
ಶ್ರೀ ಉದಯಕುಮಾರ್ ಕೆ., ಇಂಜಿನಿಯರ್ – 📞 9448548559

---

2. ವಿಪತ್ತು ನಿರ್ವಹಣಾ ಸಿಬ್ಬಂದಿ
1. ಶ್ರೀ ಯೋಗೀಶ ಎಂ. (ಆರೋಗ್ಯ ನಿರೀಕ್ಷಕ) – 📞 99459918EO
ಪ್ಲೇಟಿಂಗ್ ಪೌಡರ್ ಸಿಂಪಡಣೆ, ಮೆಟ್ಟಲುಗಳಲ್ಲಿ ಆ್ಯಂಟಿ ಸ್ಕಿಡ್ ಸ್ವೀಪ್ ಅಳವಡಿಕೆ

2. ಶ್ರೀ ಧನಂಜಯ ಬಿ. (ವಿದ್ಯುತ್ ಮತ್ತು ನೀರು ಸರಬರಾಜು) – 📞 9964218916
ವಿದ್ಯುತ್ ಕಾರ್ಯ ನಿರ್ವಹಣೆ, ಶವರ್ ದೀಪದ ನಿಗಾವಹಣೆ

3. ಶ್ರೀ ದೇವಣ್ಣ ಬಿ. (ತಾಂತ್ರಿಕ ವಿಭಾಗ) – 📞 9483287772
4. ಶ್ರೀ ದಾಮೋಧರ (ತೋಟಗಳ ಸಹಾಯ ಮೇಸ್ತ್ರಿ) – 📞 9483350009
ಕೆಸರು ತೆಗೆಯುವಿಕೆ, ಮರಗಳು ಬದ್ದಲ್ಲ ತೆರವು

5. ಶ್ರೀ ಎ.ಆರ್.ಲೋಕೇಶ್ (ಪಾಠಾಳಿ) – 📞 9741504616
ಪಂಚಪರ್ವದ ಸಿಬ್ಬಂದಿ ನಿಯೋಜನೆ

6. ಶ್ರೀ ಶಂಕರಪ್ಪ (ಲಾರಿ ಚಾಲಕ) – 📞 9483815305
7. ಶ್ರೀ ಮಂಜುನಾಥ (ಕ್ಯಾಂಪರ್ ಚಾಲಕ – ಹೊರಗುತ್ತಿಗೆ) – 📞 9611309216

8. ಶ್ರೀ ನಾಗೇಶ (ಟ್ರ್ಯಾಕ್ಟರ್ ಚಾಲಕ – ಹೊರಗುತ್ತಿಗೆ) – 📞 9945193026

9. ಶ್ರೀ ದಾಮೋಧರ (ಹೊರಗುತ್ತಿಗೆ ಸೆಕ್ಯೂರಿಟಿ ಮೇಲ್ವಿಚಾರಕರು) – 📞 7349220392

10. ಶ್ರೀ ಕಾರ್ತಿಕ್ (ಸೂಪರ್‌ವೈಸರ್ – ಹೊರಗುತ್ತಿಗೆ) – 📞 9845675655

11. ಶ್ರೀ ದಿನೇಶ್ ಎಂ. (ಭೋಜನಾಶಾಲಾ ಮೇಲ್ವಿಚಾರಕರು) – 📞 9448548583

ಅಗತ್ಯ ಸಂದರ್ಭದಲ್ಲಿ ಉಪಾಹಾರ ವ್ಯವಸ್ಥೆ
---

ವಿಶೇಷ ಸೂಚನೆ:
ಮೇಲ್ಕಂಡ ಎಲ್ಲಾ ಸಿಬ್ಬಂದಿಗಳು ನಿಗದಿತ ಸಮಯಕ್ಕೆ ಸನ್ನದ್ಧರಾಗಿರಬೇಕು.

ಶಾರ್ಟ್ ಸರ್ಕ್ಯೂಟ್, ಗ್ಯಾಸ್ ಬಾಯ್ಸರ್ ಇತ್ಯಾದಿ ಅಗ್ನಿ ಅಪಾಯಗಳಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.

ಎಲ್ಲರ ನಡುವೆ ಸಮನ್ವಯ ಸಾಧಿಸಲು ವಾಟ್ಸಾಪ್ ಗುಂಪು ರಚಿಸಲಾಗುವುದು.

Comments

Popular posts from this blog

ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಭಕ್ತನ ಮೇಲೆ ಸೌಟಿನಿಂದ ಹಲ್ಲೆ – ವೈರಲ್ ವಿಡಿಯೋ, ದೇವಸ್ಥಾನ ಮೆನೇಜರ್ ಮೌನಕ್ಕೆ ಸಾರ್ವಜನಿಕ ಆಕ್ರೋಶ!

ಕುಕ್ಕೆ ಸುಬ್ರಹ್ಮಣ್ಯ: ಸಾರಿಗೆ ವ್ಯವಸ್ಥೆಯಲ್ಲಿ ಖಾಸಗಿ ಬಸ್ ಸಂಸ್ಥೆಯ ನೂತನ ಹೆಜ್ಜೆ – ಗ್ರಾಮೀಣ ಭಾಗದ ಅಭಿವೃದ್ಧಿಗೆ ಬಲ.

ರಾಮಕುಂಜದಲ್ಲಿ ಹೀಗೊಂದು ಬೇನರ್ - ಬೇನರ್ ಅಳವಡಿಸಿ ತಾಕತ್ತು ತೋರಿದ ಜನರು!