*ಫೆಬ್ರವರಿ 1 ರಂದು ನೆಲ್ಯಾಡಿಯಲ್ಲಿ ಹಿಂದೂ ಸಂಗಮ....*

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರರ ಸಂಭ್ರಮವನ್ನು ಆಚರಿಸಿ ಹಿಂದೂ ಸಮಾಜವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ, ಸಾಮಾಜಿಕ ಪಂಚ ಕಾರ್ಯಗಳನ್ನು ಜಾಗೃತಿ ಗೊಳಿಸುವ ಕಾರ್ಯಕ್ರಮ ವಾಗಿ ಫೆಬ್ರವರಿ 1ರಂದು ನೆಲ್ಯಾಡಿ ಗಾಂಧಿ ಮೈದಾನ ದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಕಡಬ ಇವರ ನೇತೃತ್ವದಲ್ಲಿ ಗೊಳಿತೊಟ್ಟು, ಕೊಣಾಲು, ನೆಲ್ಯಾಡಿ, ಕೌಕ್ರಾಡಿ, ಇಚಂಪಾಡಿ ಗ್ರಾಮಗಳನೊಳಗೊಂಡ ನೆಲ್ಯಾಡಿ ಮಂಡಲದ ವತಿಯಿಂದ ಬ್ರಹತ್ ಹಿಂದೂ ಸಂಗಮ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ.
  ಸಂಜೆ 3ರಿಂದ ಭಜನಾ ಕಾರ್ಯಕ್ರಮ, ವಿಷ್ಣು ಸಹಸ್ರ ನಾಮ ಪಠಣ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಲಿದ್ದು
ಪಟ್ಲಡ್ಕ ಆದಿ ಮೋಗೇರರ್ಕಳ ಸ್ವಾಮಿ ಕೊರಗಜ್ಜ ದೇವಸ್ಥಾನದ ಉಪಾಧ್ಯಕ್ಷರು ಹರೀಶ್ ಪಟ್ಲಡ್ಕ ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರು ಸತ್ಯ ಸಾಯಿ ಆಸ್ಪತ್ರೆ ಯ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ವಸಂತಿ ರುಕ್ಮಯ ಗೌಡ ದಗ್ಗೋಡಿ, ದೊಂತಿಲ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮೋಕ್ತೆಸರ ಸುಬ್ರಮಣ್ಯ ಬಾಳ್ತೀಲ್ಲಾಯ, ಪಡುಬೆಟ್ಟು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮೋಕ್ತೆಸರ ಡಾ. ಸುಬ್ರಮಣ್ಯ ಶಬರಾಯ, ಇಚಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೆಸರ ಶುಭಕರ ಹೆಗ್ಡೆ, ಕೊಣಾಲು ವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮೋಕ್ತೆಸರ ಮಾದವ ಸರಳಾಯ, ಕಾವು ಕೌಕ್ರಾಡಿ ತ್ರಿಗುಣಾತ್ಮಿಕ ದುರ್ಗಾಪರಮೇಶ್ವರಿ ದೇವಳದ ಅಧ್ಯಕ್ಷರು ಕುಶಾಲಪ್ಪ ಗೌಡ ಪೂವಾಜೆ, ನೆಲ್ಯಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ರವಿ ಚಂದ್ರ ಹೊಸವ್ಕಕ್ಲು, ಹಾರ್ಪಲ ಶಾಸ್ತರೇಶ್ವರ ದೇವಸ್ಥಾನ ಹಾರ್ಪಲದ ಅಧ್ಯಕ್ಷ ಸುಂದರ ಗೌಡ ಅತ್ರಿಜಾಲ್, ಮಾದೇರಿ ಶಬರಿಗಿರಿ ಅಯ್ಯಪ್ಪ ದೇವಸ್ಥಾನದ ಅಧ್ಯಕ್ಷ ಶಿವರಾಮ ಗೌಡ ಕೋರಡೇಲು

Post a Comment

Previous Post Next Post