*ಶ್ರೀ ಗಣೇಶ್ ಆಯಿಲ್ ಮಿಲ್ ಮತ್ತು ಡ್ರೈ ಫ್ರೂಟ್ಸ್ ನೂತನ ಶಾಖೆ ಶುಭಾರಂಭ....*

ನೆಲ್ಯಾಡಿ ಗಣೇಶ್ ಆಯಿಲ್ ಮಿಲ್ ನ ನೂತನ ಶಾಖೆ ಮಾರ್ಚ್ 21ರಂದು ಎಂಜಿರ ಮಲ್ನಾಡ್ ಹೋಟೆಲ್ ಸಮೀಪ ವಿಶ್ವ ಕರ್ಮ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭ ಗೊಳ್ಳಲಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರು ಕುಮಾರಿ ಭಾಗೀರಥಿ ಮುರುಳ್ಯ ಉದ್ಘಾಟನೆ ಮಾಡಲಿದ್ದು, ಹಿರಿಯ ಉದ್ಯಮಿ ಸುಬ್ರಮಣ್ಯ ಆಚಾರ್ಯ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಸರ್ವೋತ್ತಮ ಗೌಡ, ಕೊಕ್ಕಡ ಸಿ. ಎ. ಬ್ಯಾಂಕ್ ಅಧ್ಯಕ್ಷರು ಕುಶಾಲಪ್ಪ ಗೌಡ ಪೂವಾಜೆ, ಬೆಥನಿ ವಿದ್ಯಾಸಂಸ್ಥೆಯ ಸಂಚಾಲಕರು ಡಾ. ವರ್ಗಿಸ್ ಕೈಪನಡ್ಕ, ಪಿ.ಎಲ್. ಡಿ. ಬ್ಯಾಂಕ್ ಅಧ್ಯಕ್ಷರು ಭಾಸ್ಕರ್ ಗೌಡ ಇಚಲಂಪಾಡಿ, ನೆಲ್ಯಾಡಿ ಗ್ರಾಮ ಪಂಚಾಯತ್ ನಿಕಟ ಪೂರ್ವ ಸದಸ್ಯರು ರವಿಪ್ರಸಾದ್ ಶೆಟ್ಟಿ ರಾಮನಗರ, ಕಾಮಧೇನು ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರು ಶ್ರೀಮತಿ ಉಷಾ ಅಂಚನ್, ಸೌತಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ಪ್ರಮೋದ್ ಕುಮಾರ್ ರೈ, ನೂಜಿ ಬಾಳ್ತೀಲ ಗ್ರಾಮ ಪಂಚಾಯತ್ ನಿಕಟ ಪೂರ್ವ ಉಪಾಧ್ಯಕ್ಷರು ಚಂದ್ರ ಶೇಖರ್, ಇಚಲಂಪಾಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷರು ಜಯರಾಜ್ ಕೊರಮೇರು,ಕಟ್ಟಡದ ಮಾಲಕರು ಶ್ರೀಮತಿ ರೇಷ್ಮಾ, ಶ್ರೀಯುತ ಶಶಿ ಕೆ, ನೆಲ್ಯಾಡಿ ಹಾಲು ಉದ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷರು ಹೇಮಂತ್ ಗೌಡ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಮಾಲಕರಾದ ಶ್ರೀಮತಿ ಚಂದ್ರಿಕಾ ಮತ್ತು ಕೌಕ್ರಾಡಿ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರು ಉದಯ್ ಕುಮಾರ್ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Post a Comment

Previous Post Next Post